ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಹಿಂದೂಪುರ (ಆಂಧ್ರಪ್ರದೇಶ)
ಅನಂತಪುರ ಜಿಲ್ಲೆ, ಕೊಡಿಗೇನಹಳ್ಳಿ (ಆಂಧ್ರಪ್ರದೇಶ) ಗ್ರಾಮದಲ್ಲಿ ದಾನಿಗಳಾದ ಶ್ರೀಯುತ ವೆಂಕಟಾರೆಡ್ಡಿ ಬಿನ್ ಲೇ ರೆಡ್ಡಿಪಲ್ಲಿ ಸಂಜೀವರೆಡ್ಡಿಯವರು ನೀಡಿರುವ ನಿವೇಶನದಲ್ಲಿ ಸಮುದಾಯಭವನ ನಿರ್ಮಿಸಲು ದಿನಾಂಕ ೧೭-೦೨-೨೦೧೩ ರಂದು ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ.