ಮುಖಪುಟ ಬೆಂಗಳೂರು
Hostels in Bengaluru

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು
ಬೆಂಗಳೂರು ಬಾಲಕರ ವಿದ್ಯಾರ್ಥಿನಿಲಯದ ನಿಲಯ-ಸಮಿತಿ ಸದಸ್ಯರುಗಳು ವಿವರ


BANGALORE BOYS HOSTEL COMMITTEE MEMBERS

1. ಶ್ರೀ ಬಿ.ಆರ್ ಚನ್ನಕೇಶವ,

ಅಧ್ಯಕ್ಷರು
ನಂ.೭, ೧ನೇ ಕ್ರಾಸ್, ಎಂ.ಐ.ಜಿ. ಕೆ.ಹೆಚ್.ಬಿ. ಕಾಲೋನಿ, ೫ನೇ ಬ್ಲಾಕ್ ಕೋರಮಂಗಲ ಲೇ‌ಔಟ್, ಬೆಂಗಳೂರು-೯೫, ಮೊ: ೯೮೪೫೫೧೦೬೭೬

2. ಶ್ರೀ ಭೋಜರಾಜು ಎಂ,

ನಿಲಯ ಪಾಲಕರು.
ನಂ.೧೯, ಶಿವನಿಲಯ ೧ನೇ ಮಹಡಿ, ೧ನೇ ಮುಖ್ಯರಸ್ತೆ, ಶಂಕರನಗರ, ಮಹಾಲಕ್ಷ್ಮೀಲೇ‌ಔಟ್, ಬೆಂಗಳೂರು-೯೬., ಮೊ:೯೮೪೫೭೯೯೪೪೬.

3. ಶ್ರೀ ರಮೇಶ ಪಿ. ಹೆಚ್.,

ಸದಸ್ಯರು,
೧೦೨೧, ೨೩ ನೇ ಅಡ್ಡ ರಸ್ತೆ, ೨೪ ನೇ ಮುಖ್ಯ ರಸ್ತೆ,ಹೆಲ್ತ್ ನೆಸ್ಟ್ ಹತ್ತಿರ, ೨ ನೇ ಸೆಕ್ಟಾರ್, ಹೆಚ್.ಎಸ್. ಆರ್. ಲೇಔಟ್, ಬೆಂಗಳೂರು. ಪೋನ್: ೯೪೮೨೫೧೨೦೯೯

r4. ಶ್ರೀ ನಾಗೇಂದ್ರ ಕೆ.ಜೆ,

ಸದಸ್ಯರು
ನಂ.೧೬/೧೬, ೬ನೇ ಅಡ್ಡರಸ್ತೆ, ವೆಂಕಟಾಪುರ, ಕೋರಮಂಗಲ ೧ನೇ ಹಂತ, ಬೆಂಗಳೂರು-೩೪, ಮೊ:೯೯೪೫೧೫೦೩೬೫.



ಬೆಂಗಳೂರು ಬಾಲಕರ ವಿದ್ಯಾರ್ಥಿನಿಲಯದ ಸಿಬ್ಬಂದಿ ವರ್ಗ:

1.ಶ್ರೀ.ರಾಜಣ್ಣ,

ವಿದ್ಯಾರ್ಥಿ ನಿಲಯದ ಅಡಿಗೆ ಮುಖ್ಯಸ್ಥರು
ಕಾರ್ಪೇಹಳ್ಳಿ, ಶಿರಾ ತಾ., ತುಮಕೂರು ಜಿಲ್ಲೆ.

2. ಶ್ರೀಮತಿ. ನಂಜಮ್ಮ,

ವಿದ್ಯಾರ್ಥಿ ನಿಲಯದ ಅಡಿಗೆ ಸಹಾಯಕರು
ಕಾರ್ಪೇಹಳ್ಳಿ, ಶಿರಾ ತಾ||, ತುಮಕೂರು ಜಿಲ್ಲೆ

BANGALORE CENTRAL OFFICE STAFF

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು- ಕೆಂದ್ರ ಕಛೇರಿಯ ಸಿಬ್ಬಂದಿಗಳ ವಿವರ :

1. ಶ್ರೀ ಜಿ. ರಾಮಕೃಷ್ಣಮೂರ್ತಿ,

ವ್ಯವಸ್ಥಾಪಕರು
ಪುರ, ಗೌರಿಬಿದನೂರು ತಾಲ್ಲೂಕು

2. ಶ್ರೀಮತಿ ಸವಿತಾ ಕುಮಾರ್ ,

ಸಹಾಯಕ ವ್ಯವಸ್ಥಾಪಕರು.
ಕೆಂಪಸಾಗರ, ಮಾಗಡಿ ತಾ, ರಾಮನಗರ ಜಿಲ್ಲೆ.

11. ಶ್ರೀ ರವಿಕುಮಾರ್,

ಎಲೆಕ್ಟ್ರೀಷಿಯನ್,
ಹಂಚಿಹಳ್ಳಿ, ಕೊರಟಗೆರೆ.

12.ಶ್ರೀ ನಾಗರಾಜು ಜಿ.ಈ.,

ಎಲೆಕ್ಟ್ರೀಷಿಯನ್,
ಗಂಕಾರನಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

11.ಶ್ರೀ ಲಕ್ಷ್ಮೀನಾರಾಯಣ,

ಭದ್ರತಾ ಸಿಬ್ಬಂದಿ
ವೀರಾಪುರ, ಚಿಕ್ಕಬಳ್ಳಾಪುರ.

12. ಶ್ರೀಮತಿ ರೋಜ್ ಮೇರಿ,

ಸ್ವಚ್ಚತಾ ಸಿಬ್ಬಂದಿ ಮೆಲ್ವಿಚಾರಕರು
ಬೆಂಗಳೂರು.


ಬೆಂಗಳೂರು ಬಾಲಕರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು (2015-16)

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು ಬಾಲಕರ ವಿದ್ಯಾರ್ಥಿನಿಲಯದ ವಿವರ:


BANGALORE BOYS HOSTEL DETAILS:

ವಿವರ: ಬಾಲಕರ ವಿದ್ಯಾರ್ಥಿನಿಲಯ
ವಿದ್ಯಾರ್ಥಿಗಳ ಸಂಖ್ಯೆ : 92
ಕೊಠಡಿಗಳ ಸಂಖ್ಯೆ: 28
ಸಿಬ್ಬಂದಿಗಳ ಸಂಖ್ಯೆ: 04

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಕೇಂದ್ರ ಸಂಘ, ಬೆಂಗಳೂರು

1917 ರಲ್ಲಿ ಪೂಜ್ಯ ಶ್ರೀ ಮಂಡಿ ಹರಿಯಣ್ಣ ನವರ ಆಸಕ್ತಿ ಯಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಂಭವಾದ ಉಚಿತ ವಿದ್ಯಾರ್ಥಿನಿಲಯ, ಮುಂದೆ 1943 ರಲ್ಲಿ ಸಾದುಮತದ(ಸಾದರ) ವಿದ್ಯಾಭಿವೃದ್ದಿ ಸಂಘವಾಗಿ ವಿದ್ಯಾರ್ಥಿ ನಿಲಯವನ್ನು ಮುಂದುವರಿಸುವ ಹೊಣೆ ಹೊತ್ತು ಇದೀಗ ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ ವಾಗಿ ಪ್ರಸ್ತುತ ೬ ತಾಲ್ಲೂಕು ಶಾಖೆಗಳನ್ನು ಒಳಗೊಂಡು, ಎಲ್ಲಾ ಪದಾಧಿಕಾರಿಗಳ ಅವಿಶ್ರಾಂತ ಪರಿಶ್ರಮದ ಫಲವಾಗಿ ಎಲ್ಲಾ ತಾಲ್ಲೂಕು ಕೇಂದ್ರ ಗಳಲ್ಲಿ ವಿವಿಧ ಕಟ್ಟಡಗಳ ನಿರ್ಮಾಣ ಕಾರ್ಯಾ ಪ್ರಗತಿಯಲ್ಲಿದೆ,
1917 ರಿಂದ 1942 ರವರೆಗೂ ಪೂಜ್ಯ ಮಂಡಿ ಹರಿಯಣ್ಣನವರು ತಮ್ಮ ಸ್ವಂತ ಕಟ್ಟಡದಲ್ಲೇ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಮಾಡಿದ್ದರು. 1943 ರಲ್ಲಿ "ಸಾದು ಮತದ ಸಂಘ" ಎಂದು ನೋದಾಯಿಸಲ್ಪಟ್ಟ ನಂತರ ಹಳೆಯ ವಿದ್ಯಾರ್ಥಿಗಳು ಮತ್ತು ದಾನಿಗಳ ಸಹಕಾರದಿಂದ ನಿಲಯ ನಿರ್ವಹಣೆ ಮಾಡಲಾಯಿತು.
ವಿದ್ಯಾರ್ಥಿನಿಲಯದ ನಿವೇಶನವನ್ನು 1972 ರಲ್ಲಿ ನಮ್ಮ ಹಿರಿಯರಾದ ದಿ||ಶ್ರೀಯುತ ಎಂ.ಎಸ್ ಮಲ್ಲಯ್ಯ ನವರು, ದಿ|| ಬಿ.ಕೆ ಶಿವಲಿಂಗಪ್ಪ ನವರು ಮತ್ತು ದಿ||ಎಂ.ಹೆಚ್ ರಾಜು ರವರು ಹಾಗೂ ಇತರರ ಶ್ರಮದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾದ ಮಹಾಲಕ್ಷ್ಮಿಪುರಂ ನ ನಿವೇಶನದಲ್ಲಿ ದಾನಿಗಳ ಸಹಕಾರದಿಂದ 1977 ರಲ್ಲಿ ಸಮುದಾಯ ಭವನ ನಿರ್ಮಿಸಲಾಯಿತು. ೧೯೮೦ ರಲ್ಲಿ ವಿದ್ಯಾರ್ಥಿನಿಲಯದ ಕಟ್ಟಡ ಕಾಮಗಾರಿ ನೆರವೇರಿತು. 2008-20012 ರ ಅವದಿಯಲ್ಲಿ ಮೊದಲ ಅಂತಸ್ತಿನಲ್ಲಿ ದಾನಿಗಳ ನೆರವಿನಿಂದ ಕೊಠಡಿಗಳನ್ನು ನಿರ್ಮಿಸಲಾಯಿತು. 2002 ರಲ್ಲಿ ಮಂಡಿ ಹರಿಯಣ್ಣನವರ ಕುಟುಂಬದವರು ಸುಸಜ್ಜಿತ "ಪೂಜ್ಯ ಮಂಡಿ ಹರಿಯಣ್ಣನವರ ಸ್ಮಾರಕ ಭವನ" ವನ್ನು ಸುಮಾರು ೭-೮ ಲಕ್ಷ ರೂಪಾಯಿ ಖರ್ಚು ಮಾಡಿ ಒಂದು ಭವ್ಯ ಸಭಾಂಗಣವನ್ನು ನಿರ್ಮಿಸಿ ಪೂಜ್ಯ ಹರಿಯಣ್ಣನವರ ನೆನಪಿನ ಕೊಡುಗೆಯಾಗಿ ಸಂಘಕ್ಕೆ ಕೊಟ್ಟಿದ್ದಾರೆ.
ಕೇಂದ್ರ ಕಛೇರಿಯ ನೂತನ ಕಟ್ಟಡ ಮತ್ತು ವಿದ್ಯಾರ್ಥಿ ನಿಲಯದ ಎರಡನೇ ಹಂತದ ಕಟ್ಟಡವನ್ನು ನಮ್ಮ ಸಮುದಾಯದ ರಾಜಕೀಯ ನೇತಾರರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯರೂ ಆದ ಶ್ರೀಯುತ ಡಾ|| ಮುಖ್ಯಮಂತ್ರಿ ಚಂದ್ರು ರವರ ಸಹಕಾರದಿಂದ 20 ಲಕ್ಷ ರೂಗಳ ಅನುದಾನ ದಲ್ಲಿ ನಿರ್ಮಿಸಲಾಗಿದೆ. 2014 ರಲ್ಲಿ ಶ್ರೀ ರವಿಕುಮಾರ್ ಡಿ.ಈ. ರವರ ಆಡಳಿತ ಮಂಡಳಿ ಸಮುದಾಯ ಭವನ ಮತ್ತು ವಿದ್ಯಾರ್ಥಿನಿಲಯವನ್ನು ಸಂಪೂರ್ಣ ನವೀಕರಿಸಲಾಯಿತು.